Thursday, May 5, 2016

Importance

ಧ್ರುವನ ಕಥೆಯ ಅನಿಮೇಶನ್ ವಿಡಿಯೋ ನೋಡಿ, ಅಮರ ಚಿತ್ರ ಕಥೆಯಲ್ಲೂ ಅದೇ ಕಥೆ ಓದಿದ ಪುಟ್ಟ ಕೇಳಿದ್ದು, " ಅಮ್ಮ... ಧ್ರುವ, ವಿಷ್ಣು ಬಂದಾಗ ಅವನ ಪಪ್ಪನ ತೊಡೆಯಲ್ಲಿ ಕೂತ್ಕೊಬೇಕು ಅಂತ ಕೇಳೇ ಇಲ್ಲ, ಬರೀ ರಾಜ ಆಗಬೇಕು ಅಂತ ಕೇಳಿದ. ಅವನು ತಪಸ್ಸು ಮಾಡಿದ್ದು ಅದಕ್ಕಲ್ಲ ಅಲ್ವಾ ಅಮ್ಮ?" 

No comments:

Post a Comment